Surprise Me!

ಮೂವರ ಶೂಟೌಟ್ ಪ್ರಕರಣ: ಕುಟುಂಬಸ್ಥರಿಗೆ ₹15 ಲಕ್ಷ ಪರಿಹಾರ ವಿತರಣೆ; ಅರಣ್ಯ ಇಲಾಖೆಯಿಂದ ಮಹಜರು ಫೋಟೋ ರಿವೀಲ್

2026-08-17 8 Dailymotion

ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್​ನಲ್ಲಿ ಅರಣ್ಯ ಸಿಬ್ಬಂದಿಯ ಗುಂಡೇಟಿನಿಂದ ಮೃತಪಟ್ಟ ಮೂವರ ಕುಟುಂಬಗಳಿಗೆ ಹನೂರು ಶಾಸಕ ಎಂ.ಆರ್.ಮಂಜುನಾಥ್ ಅವರು ಪರಿಹಾರ ವಿತರಿಸಿದರು.