ಸದನದಲ್ಲಿ ಸದ್ದು ಮಾಡಿದ ಹನೂರು ಶೂಟೌಟ್ ಪ್ರಕರಣ: ಆಡಳಿತ ಪಕ್ಷ-ವಿಪಕ್ಷಗಳ ಮಧ್ಯೆ ವಾಕ್ಸಮರ
2026-08-17 10 Dailymotion
ಶೂಟೌಟ್ ಪ್ರಕರಣದ ಬಗ್ಗೆ ಜನರು ಸಾಕಷ್ಟು ಪ್ರಶ್ನೆ ಎತ್ತಿದ್ದಾರೆ. ಚಾಮರಾಜನಗರದಲ್ಲೇ ಜಿಲ್ಲಾಸ್ಪತ್ರೆ ಇದ್ದರೂ ಮೃತದೇಹಗಳನ್ನು ಮೈಸೂರಿಗೆ ಯಾಕೆ ತಗೊಂಡು ಹೋದರು? ಎಂದು ಆರ್.ಅಶೋಕ್ ಪ್ರಶ್ನಿಸಿದರು.