ಕೈ ಕೊಟ್ಟ ಮಳೆ, ಕಮರಿ ಹೋಗುತ್ತಿರುವ ಬೆಳೆಗಳು: ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಅನ್ನದಾತರು
2026-08-18 4 Dailymotion
ಪೂರ್ವ ಮುಂಗಾರು ಹಾಗೂ ಜೂನ್ ಮೊದಲ ವಾರದಲ್ಲೂ ವರುಣ ಕೃಪೆ ತೋರಿದ್ದ. ಇದರಿಂದ ಧೈರ್ಯ ಮಾಡಿ, ಇಲ್ಲಿನ ರೈತರು ಬಿತ್ತನೆ ಮಾಡಿದ್ದರು. ಆದರೆ ಬಳಿಕ ಮಳೆರಾಯ ಮುನಿಸಿಕೊಂಡಿದ್ದಾನೆ. ವರದಿ: ಸಿದ್ದನಗೌಡ್ ಎಸ್.ಪಾಟೀಲ್