DK Shivakumar Slams BJP-JDS Over Nagendra Issue: “They Are Doing Drama”
ಬಿಜೆಪಿಯವರು ಜೆಡಿಎಸ್ ನವರು ಡ್ರಾಮಾ ಮಾಡ್ತಿದ್ದಾರೆ.ನಾಗೇಂದ್ರ ರನ್ನು ಸಚಿವ ಸ್ಥಾನದಿಂದ ತೆಗೀಬೇಕು ಅಂತಾ ನೋಟೀಸ್ ಕೊಡ್ಲಿ,ದಲಿತ ನಾಯಕನಿಗೆ ಅನ್ಯಾಯ ಆಗಿದೆ ಅಂತಾ ನಾವು ಮತ್ತೆ ಅವಕಾಶ ಕೊಟ್ಟಿದೀವಿ,ನೋಟೀಸ್ ಕೊಟ್ಟು ಚರ್ಚೆ ಮಾಡಲಿ ಅದು ಬಿಟ್ಟು ಅಸ್ತಿತ್ವ ಉಳಿಸಿಕೊಳ್ಳೋಕೆ ಈ ರೀತಿ ಪ್ರತಿಭಟನೆ ಮಾಡ್ತಿದ್ದಾರೆ ಅಂತಾ ಡಿಕೆ ಶಿವಕುಮಾರ್ ಬಿಜೆಪಿ ಜೆಡಿಎಸ್ ಮೇಲೆ ವಾಗ್ದಾಳಿ ಮಾಡಿದ್ದಾರೆ.
Karnataka Deputy Chief Minister D.K. Shivakumar has launched a sharp attack on the BJP and JD(S), accusing them of staging a political drama in the name of demanding the removal of Minister Nagendra. Shivakumar said that if they genuinely believe Nagendra should be removed from the Cabinet, they should issue a notice and hold a discussion. He alleged that the opposition is resorting to protests merely to remain politically relevant.
#DKShivakumar #KarnatakaPolitics #BJP #JDS #Nagendra #Congress #KarnatakaNews #PoliticalNews #BJPJDS #KarnatakaGovernment
Also Read
ಕನಕಪುರಕ್ಕೆ ಬೆಣ್ಣೆ, ಬಿಡದಿಗೆ ಸುಣ್ಣ! ಟೌನ್ಶಿಪ್-ನೈಸ್ ಅಕ್ರಮದಲ್ಲಿ ಡಿಕೆಶಿ ನೇರ ಶಾಮೀಲು: ಹೆಚ್ಡಿಕೆ ಸ್ಫೋಟಕ ಆರೋಪ :: https://kannada.oneindia.com/news/karnataka/township-nice-scam-dk-shivakumar-directly-involved-alleges-hd-kumaraswamy-465003.html?ref=DMDesc
ಯೌವನ, ಹಣ, ಅಧಿಕಾರ ಒಂದೇ ಕಡೆ ಸೇರಬಾರದು: ಸದನದಲ್ಲಿ ಡಿಕೆ ಶಿವಕುಮಾರ್ ತಮ್ಮ ಜೀವನ ನೆನೆದು ಹೀಗೆ ಹೇಳಿದ್ಯಾಕೆ? :: https://kannada.oneindia.com/news/karnataka/youth-money-and-power-should-not-converge-why-d-k-shivakumar-recalled-his-own-life-in-the-assemb-464953.html?ref=DMDesc
ಹನೂರು ಶೂಟೌಟ್: ತಮಿಳುನಾಡು ಸರ್ಕಾರದಿಂದ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ! :: https://kannada.oneindia.com/news/india/tamil-nadu-government-to-offer-10-lakh-each-to-families-of-three-tamils-killed-in-karnataka-forest-464941.html?ref=DMDesc
~ED.522~PR.28~CA.443~VG.HM~