Tamil Nadu Govt Announces ₹1 Lakh Monthly Allowances for MLAs
ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವು ಶಾಸಕರ ಕ್ಷೇತ್ರ ಪ್ರವಾಸ ಮತ್ತು ಕಚೇರಿ ಕಾರ್ಯನಿರ್ವಹಣೆಗೆ ಹೆಚ್ಚುವರಿ ಸೌಲಭ್ಯಗಳನ್ನು ಘೋಷಿಸಿರುವುದು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಶಾಸಕರಿಗೆ ವಾಹನ ಮತ್ತು ವಾಹನ ನಿರ್ವಹಣೆಗೆ ತಿಂಗಳಿಗೆ ₹75,000 ಹಾಗೂ ವೈಯಕ್ತಿಕ ಸಹಾಯಕನಿಗಾಗಿ ತಿಂಗಳಿಗೆ ₹25,000 ಭತ್ಯೆ ನೀಡುವ ಘೋಷಣೆ ಮಾಡಲಾಗಿದೆ. ಇದೇ ವೇಳೆ, ಕ್ಷೇತ್ರದ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಲು ಶಾಸಕರು ನಿಯಮಿತವಾಗಿ ಕ್ಷೇತ್ರಗಳಲ್ಲಿ ಸಂಚರಿಸಬೇಕಾಗುತ್ತದೆ ಎಂಬ ಸರ್ಕಾರದ ವಾದವೂ ಮುಂದಿಡಲಾಗಿದೆ.
Title: Tamil Nadu Government Announces Additional Facilities for MLAs.The government led by Tamil Nadu Chief Minister C. Joseph Vijay has announced additional facilities for MLAs to support constituency visits and office-related work, sparking discussion in political circles.
Under the announcement, MLAs will receive ₹75,000 per month towards vehicle and vehicle maintenance expenses, along with ₹25,000 per month as an allowance for a personal assistant. The government has stated that MLAs need to regularly travel across their constituencies to directly hear and address public concerns.
#TamilNadu #CJosephVijay #Vijay #TVK #TamilNaduPolitics #TamilNaduGovernment #MLA #MLAAllowance #PoliticalNews #TamilNews
Also Read
ಮಹಿಳಾ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್; 3ನೇ ಮಗುವಿನ ಹೆರಿಗೆಗೂ ಸಿಗಲಿದೆ 1 ವರ್ಷ ರಜೆ! :: https://kannada.oneindia.com/news/india/government-employees-cm-vijay-govt-to-expand-maternity-leave-from-12-weeks-to-365-days-for-third-c-465009.html?ref=DMDesc
ಸೌತ್ ಕೌನ್ಸಿಲ್ ಸಭೆಗಾಗಿ ತಮಿಳುನಾಡಿಗೆ ಭೇಟಿ ನೀಡಲಿರುವ ಡಿ.ಕೆ.ಶಿವಕುಮಾರ್, ಎಲ್ಲರ ಕಣ್ಣು ಕರ್ನಾಟಕದ ಸಿಎಂ ಮೇಲೆ :: https://kannada.oneindia.com/news/karnataka/dk-shivakumar-to-attend-south-council-meeting-in-chennai-kaveri-and-mekedatu-on-agenda-know-detail-464933.html?ref=DMDesc
Cauvery Water Dispute: ಕಾವೇರಿ ನೀರು ಹಂಚಿಕೆ ವಾದ-ವಿವಾದ ಆಲಿಸಿದ ಸುಪ್ರೀಂ ಕೋರ್ಟ್: ವಿಚಾರಣೆ ಮುಂದೂಡಿಕೆ :: https://kannada.oneindia.com/news/india/cauvery-water-dispute-supreme-court-questions-tamil-nadu-plea-hearing-adjourned-to-august-24-464785.html?ref=DMDesc
~ED.522~PR.28~CA.443~VG.HM~