ವಾಲ್ಮೀಕಿ ಅಭಿವೃದ್ಧಿ ನಿಗಮ ಪ್ರಕರಣ; ಸಚಿವ ನಾಗೇಂದ್ರ ಆರೋಪಿಯಲ್ಲ, ಒಟ್ಟು ₹79.68 ಕೋಟಿ ವಸೂಲಿ: ಡಿಸಿಎಂ ಜಿ. ಪರಮೇಶ್ವರ್
2026-08-19 2 Dailymotion
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ₹79.68 ಕೋಟಿ ಹಣ ವಸೂಲಿ ಮಾಡಲಾಗಿದೆ. ಸಚಿವ ಬಿ. ನಾಗೇಂದ್ರ ಆರೋಪಿಯಲ್ಲ ಎಂದು ಡಿಸಿಎಂ ಜಿ. ಪರಮೇಶ್ವರ್ ಹೇಳಿದ್ದಾರೆ.