ಭಜರಂಗದಳ ಕರೆ ನೀಡಿದ ಶಿಕಾರಿಪುರ ಬಂದ್ಗೆ ವ್ಯಾಪಕ ಬೆಂಬಲ: ಬೃಹತ್ ಪ್ರತಿಭಟನೆಯಲ್ಲಿ ಸಂಸದ ಬಿ ವೈ ರಾಘವೇಂದ್ರ ಭಾಗಿ
2026-08-19 6 Dailymotion
ಗೋವುಗಳ ಕಳ್ಳಸಾಗಣೆ ತಡೆಯಲು ಹೋದವರ ಮೇಲೆ ನಡೆದಿದ್ದ ಹಲ್ಲೆ ಖಂಡಿಸಿ, ಶಿಕಾರಿಪುರದಲ್ಲಿ ಬಂದ್ ನಡೆಸಲಾಯಿತು. ಸಂಸದ ಬಿ ವೈ ರಾಘವೇಂದ್ರ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.