ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರದ ಸಿದ್ದತೆ: ಪರಿಸರ ಪ್ರೇಮಿಗಳ ಸ್ವಾಗತ, ಜನತೆಯ ವಿರೋಧ ಯಾಕೆ?
2026-08-20 6 Dailymotion
ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸಿದ್ದತೆ ನಡೆಸಿದ್ದು, ಪರಿಸರ ಪ್ರೇಮಿಗಳು ಸ್ವಾಗತಿಸಿದ್ದಾರೆ. ಆದರೆ, ಜನರ ವಿರೋಧ ಯಾಕೆ? ಎನ್ನುವ ಬಗ್ಗೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕಿರಣ್ ಕುಮಾರ್.ಎಸ್.ಈ ವರದಿ ಇಲ್ಲಿದೆ.