Surprise Me!

ಮಳೆ ಇಲ್ಲದೆ ಧಾರವಾಡ ರೈತರು ಕಂಗಾಲು: ಕಪ್ಪೆಗಳ ಮದುವೆ, ವರುಣನಿಗಾಗಿ ವಿಶೇಷ ಪೂಜೆ

2026-06-22 81 Dailymotion

ಮುಂಗಾರು ಹಂಗಾಮಿನ ಬಿತ್ತನೆ ಮಾಡಿರುವ ಧಾರವಾಡ ರೈತರು ಮಳೆಯಿಲ್ಲದೆ ಕಂಗಾಲಾಗಿದ್ದು, ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ.