Surprise Me!

ಮಲೆನಾಡಿನಲ್ಲಿ ಬಾರದ ಮುಂಗಾರು ಮಳೆ: ಬಿತ್ತಿದ ಬೀಜ ಮೊಳಕೆ ಬಾರದೆ ರೈತರು ಕಂಗಾಲು!

2026-06-24 70 Dailymotion

ಸಾಲ ಮಾಡಿ, ಬೀಜ, ರಸಗೊಬ್ಬರ ಖರೀದಿಸಿ ಮೆಕ್ಕೆಜೋಳ ಬಿತ್ತನೆ ಮಾಡಿರುವ ರೈತರು ಮುಂಗಾರು ಮಳೆಗಾಗಿ ಎದುರು ನೋಡುತ್ತಾ ಕೂತಿದ್ದಾರೆ. ಈ ಬಗ್ಗೆ ಕಿರಣ್ ಕುಮಾರ್ ಎಸ್.ಈ ನೀಡಿರುವ ವರದಿ ಇಲ್ಲಿದೆ.