Surprise Me!

ಕಲ್ಲಿನ ಕ್ವಾರಿ ಅಕ್ರಮವಾಗಿದೆ, ಇದರಲ್ಲಿ ಗಣಿ ಇಲಾಖೆ, ಅರಣ್ಯ ಇಲಾಖೆ, ಸ್ಥಳೀಯ ಪೊಲೀಸರು ಶಾಮೀಲು: ಎಸ್.ಟಿ. ಸೋಮಶೇಖರ್

2026-07-02 1 Dailymotion

ರಾಮನಗರದಲ್ಲಿ ಸಂಭವಿಸಿದ ಕಲ್ಲಿನ ಕ್ವಾರಿ ದುರಂತದ ಬಗ್ಗೆ ಸ್ಥಳೀಯ ಶಾಸಕ ಎಸ್.ಟಿ. ಸೋಮಶೇಖರ್ ಪ್ರತಿಕ್ರಿಯಿಸಿದ್ದು ಕಲ್ಲಿನ ಕ್ವಾರಿ ಅಕ್ರಮವಾಗಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.