Surprise Me!

ಬೆಳಗಾವಿಯಲ್ಲಿ ನೀರಾವರಿ ನಿಗಮ ಕಚೇರಿ ಮುಂದೆ ಎತ್ತುಗಳನ್ನು ಕಟ್ಟಿ ಪ್ರತಿಭಟನೆ, ಇಲ್ಲಿಯೇ ನಿದ್ದೆ, ಊಟ!

2026-07-16 42 Dailymotion

ಹಿಡಕಲ್​ ಜಲಾಶಯದ ಹಿನ್ನೀರಿನಿಂದ ಭೂಮಿ ಕಳೆದುಕೊಂಡ ರೈತರು ಪರಿಹಾರಕ್ಕೆ ಆಗ್ರಹಿಸಿ ಬೆಳಗಾವಿಯ ನೀರಾವರಿ ನಿಗಮ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.