Surprise Me!

ಬೆಳೆ ಹಾನಿ ವೀಕ್ಷಣೆ, ಮಧ್ಯಂತರ ಬರ ಘೋಷಣೆ ಕುರಿತು ಸಿಎಂ ಗಮನಕ್ಕೆ ತರುತ್ತೇನೆ: ಸಚಿವ ಸತೀಶ್​ ಜಾರಕಿಹೊಳಿ

2026-08-16 1 Dailymotion

ಸಚಿವ ಸತೀಶ್​ ಜಾರಕಿಹೊಳಿ ಯರಗಟ್ಟಿ ಹಾಗೂ ರಾಮದುರ್ಗ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಹಾಗೂ ಬೆಳೆಹಾನಿಯನ್ನು ಪರಿಶೀಲಿಸಿದರು.